ರಾಯಚೂರಿನಲ್ಲಿ ಒಣ ಮೆಣಸಿನಕಾಯಿ ಮಾರುಕಟ್ಟೆ ಕೂಡಲೇ ಆರಂಭವಾಗಬೇಕು ಅಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್

ರಾಯಚೂರು ಜಿಲ್ಲೆಯಲ್ಲಿ ಆಗುತ್ತಿರುವ ರೈತರಿಗೆ ಸಮಸ್ಯೆಯನ್ನು ಕುರಿತು ಇಂದು ರಾಜ್ಯ ಅಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿದರು.

ರಾಯಚೂರು ಜಿಲ್ಲೆಯಲ್ಲಿ ಒಣ ಮೆಣಸಿನಕಾಯಿ ಮಾರುಕಟ್ಟೆ ಕೂಡಲೇ ಆರಂಭವಾಗಬೇಕು ಮತ್ತು ಬೆಂಬಲ ಬೆಲೆ ಶೀಘ್ರವೇ ಘೋಷಣೆ ಮಾಡಬೇಕು ಹಾಗೂ ಜಿಲ್ಲೆಯಲ್ಲಿ ಪದೇಪದೇ ರೈತರಿಗೆ ತೊಂದರೆ ಆಗುವಂತೆ ಮಾಡುತ್ತಿರುವ ಕೆಇಬಿ ಇಲಾಖೆ ದವರು ಸರಿಪಡಿಸಿಕೊಂಡು ರೈತರಿಗೆ ಅನುಕೂಲವಾಗುವಂತೆ ವಿದ್ಯುತ್ ಒದಗಿಸಬೇಕು ಎಂದರು.

KBJNL ವಿಭಾಗ 6 ಇಲಾಖೆಯನ್ನು ಸ್ಥಳಾಂತರಿಸುವುದು ಕೂಡಲೇ ಕೈಬಿಡಬೇಕು, ಮುಖ್ಯವಾಗಿ ಸರ್ವೆ ಇಲಾಖೆ ದವರು ರೈತರಿಗೆ ಅಲೆದಾಡಿಸುವುದಲ್ಲದೆ ದಿಕ್ಕು ತಪ್ಪಿಸುವುದನ್ನು ಕೂಡಲೇ ನಿಲ್ಲಿಸಿ, ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕೆಂದು ಎಂದರು.

  • Related Posts

    ರೈತರು ಕಷ್ಟದ ಮಧ್ಯೆಯೂ ಸಹ ದಾನ ಧರ್ಮಗಳನ್ನು ನಿಲ್ಲಿಸಿಲ್ಲ — ಡಾ. ಚನ್ನಬಸಯ್ಯ ಸ್ವಾಮಿ ಹಿರೇಮಠ

    ಸಿಂಧನೂರು ತಾಲೂಕಿನ ಮಾಡಶಿರವಾರ ಗ್ರಾಮದ ರೈತರಾದ ಶಿವರಾಜ ಯಾದವ, ಸಣ್ಣ ಹನುಮಂತಪ್ಪ ಕನ್ನಾರಿ, ಕರಿಯಪ್ಪ ಜವಳಗೇರಾ, ಹರೇಟನೂರು ಗ್ರಾಮದ ರಾಮಣ್ಣ ನಲಗಮದಿನ್ನಿ ಇವರು ಸಿಂಧನೂರು ನಗರದ ಒಳಬಳ್ಳಾರಿ ರಸ್ತೆ ಯಲ್ಲಿ ಬರುವ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಶ್ರೀಮಠ…

    ಸುಸ್ಥಿರ ಮುಟ್ಟಿನ ನಿರ್ವಹಣೆ ಕುರಿತು ವಿವಿಧ ಇಲಾಖೆಗಳ ಮಹಿಳಾ ಅಧಿಕಾರಿಗಳು, ಸಿಬ್ಬಂದಿಗಳಿಗೆ ತರಬೇತಿದಾರರ ತರಬೇತಿ…

    ರಾಯಚೂರು ೪-೨೦೨೩, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ಯುನಿಸೆಫ್ ಸಹಭಾಗಿತ್ವದಲ್ಲಿ ರಾಯಚೂರು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಸುಸ್ಥಿರ ಮುಟ್ಟಿನ ನಿರ್ವಹಣೆ‘ ( Sustainable Menstrual Hygiene Management) ಕುರಿತು ಜಿಲ್ಲೆಯ ವಿವಿಧ ಇಲಾಖೆಗಳ ಮಹಿಳಾ ಅಧಿಕಾರಿಗಳು, ಸಿಬ್ಬಂದಿಗಳಿಗೆ…

    Leave a Reply

    Your email address will not be published. Required fields are marked *

    error: Content is protected !!