ಅಥಣಿಯಲ್ಲಿ ಪ್ರಥಮ ಬಾರಿಗೆ GM ಗಾಳಿಪಟ ಉತ್ಸವ

ಬೆಳಗಾವಿ ಜಿಲ್ಲೆ, ಅಥಣಿ ನಗರದಲ್ಲಿ ಪ್ರ ಪ್ರಥಮ ಬಾರಿಗೆ ರೋಟರಿ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಗಜಾನನ ಮಂಗಸೂಳಿಯವರ ನೇತೃತ್ವದಲ್ಲಿ ಆಯೋಜಿಸಲಾದ GM ಗಾಳಿಪಟ ಉತ್ಸವ ಭೋಜರಾಜ ದೇಸಾಯಿ ಕ್ರೀಡಾಂಗಣದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು.

ಸುಮಾರು 1100 ಕ್ಕೂ ಹೆಚ್ಚಿನ ವಿದ್ಯಾರ್ಥ ವಿದ್ಯಾರ್ಥಿನಿಯರು.ಗಾಳಿಪಟ ಹಾರಿಸುವ ಬೆಂಗಳೂರು, ದೊಡ್ಡಬಳ್ಳಾಪುರ, ಬೆಳಗಾವಿಯ ಪರಿಣಿತರು ಇದರಲ್ಲಿ ಭಾಗಿಯಾಗಿದ್ದರು.

ಈ ಸಂಧರ್ಭದಲ್ಲಿ ರೋಟರಿ ಸಂಸ್ಥೆ ಅಧ್ಯಕ್ಷರಾದ ರೋ ಅರುಣ ಸೌದಾಗರ.* ಕಾರ್ಯದರ್ಶಿ ರೋ ಸಚಿನ ದೇಸಾಯಿ, ಖಜಾಂಚಿ *ಶೇಖರ ಕೋಲಾರ, ಇವೆಂಟ್ ಚೇರ್ಮನ *ರೋ ಅರುಣ ಯಲಗುದ್ರಿ,* ಇವೆಂಟ್ ಸೆಕ್ರೆಟರಿ ರೋ DR P. P ಮಿರಜ ಸದಸ್ಯರುಗಳಾದ ಶ್ರೀಕಾಂತ ಅಥಣಿ. Dr ಅಮೃತ ಕುಲಕರ್ಣಿ. D. D ಮೇಕನಮರಡಿ, ಪ್ರಶಾಂತ್ ಗೌರಾಣಿ,Dr ಆನಂದ ಕುಲಕರ್ಣಿ, Dr ಗಾಣಿಗೇರ, Dr ಮೇತ್ರಿ, Dr ಆನಂದ ಗುಂಜಿಗಾಂವಿ,ಅನಿಲ ದೇಶಪಾಂಡೆ, ಭರತ ಸೋಮಯ್ಯ, ಬಾಲಚಂದ್ರ ಬುಕಿಟಗಾರ, ಶಶಿಕಾಂತ ಹುಲಕುಂದ, ರಮೇಶ ಬುಲಬುಲೆ, ಶೈಲೇಶ ಜಾಧವ, ಮೋಹನ ಕಾಂಬ್ಳೆ, ಬಾಹುಬಲಿ ಯರಂಡೋಳಿ,Dr ಸಚಿನ ಮಿರಜ, ಪ್ರಫುಲ್ ಪಡನಾಡ,Dr ಸಿದ್ದು ಸಂಕ್ರಟ್ಟಿ,ಅಜಯ ದೇಶಪಾಂಡೆ, ನಿಜಗುಣಿ ಜಿದ್ದಿ, ರಾಜು ಗಾಲಿ, ಅಣ್ಣಾಸಾಬ ತೆಲಸಂಗ,ಇನ್ನರ್ ವೀಲ್ ಸಂಸ್ಥೆ ಅಧ್ಯಕ್ಷೇ ತೃಪ್ತಿ ಕುಲಕರ್ಣಿ, ರೇಣು ಸೌದಾಗರ, ಲಲಿತಾ ಮೇಕನಮರಡಿ, ಮನಿಶಾ ಸಂಕ್ರಟ್ಟಿ, ಸುನೀತಾ ದೇಸಾಯಿ, ದೇಶಪಾಂಡೆ ಸೇರಿದಂತೆ ಅನೇಕ ರೋಟರಿ ಪರಿವಾರದ ಸದಸ್ಯರು, ಪುರಸಭೆ ಸದಸ್ಯರು, ಗಣ್ಯರು ಸೇರಿದಂತೆ ಸಾವಿರಾರು ಜನ ಉಪಸ್ಥಿತರಿದ್ದರು.

  • Related Posts

    ಚಿಕ್ಕೋಡಿ : ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯತ್ವ ಅಭಿಯಾನಕ್ಕೆ ಚಾಲನೆ..

    ಕರವೇ ಸದಸ್ಯತ್ವ ಅಭಿಯಾನಕ್ಕೆ ಚಿಕ್ಕೋಡಿ ಪಟ್ಟಣದ ಸಂಪಾದನಾ ಚರಮೂರ್ತಿ ಮಠದ ಶ್ರೀ ಗಳು ಚಾಲನೆ ನೀಡಿದರು, ಚಿಕ್ಕೋಡಿ ತಾಲೂಕಿನ ಕರವೇ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಶ್ರೀ ಮಠದಲ್ಲಿ ತಾಲೂಕಾ ಅಧ್ಯಕ್ಷರಾದ ಸಂಜು ಬಡಿಗೇರ ಮತ್ತು ಉಪಾಧ್ಯಕ್ಷರಾದ ಸಂತೋಷ ಪೂಜಾರಿ ಇವರ ನೇತೃತ್ವದಲ್ಲಿ…

    ಮನರೇಗಾ ಯೋಜನೆಯಡಿ ಅನುಷ್ಠಾನಗೊಂಡ ವಿವಿಧ ಕಾಮಗಾರಿಗಳಿಗೆ ಭೇಟಿ ನೀಡಿ ಪರಿಶೀಲಿನೆ

    ಕೇಂದ್ರ ಜಲಶಕ್ತಿ ತಂಡದ ನೋಡಲ್ ಅಧಿಕಾರಿ ಶ್ರೀ ಡಿ.ವಿ. ಸ್ವಾಮಿ (IAS) ಹಾಗೂ ಸೆಂಟ್ರಲ್ ಗ್ರೌಂಡ ವಾಟರ್ ಬೋರ್ಡ್ ವಿಜ್ಞಾನಿ ಡಾ.ಸುಚೇತನಾ ಬಿಸ್ವಾಸ್ ರವರು ಇಂದು ಬೆಳಗಾವಿ ಹಾಗೂ ಖಾನಾಪೂರ ತಾಲೂಕಿನಲ್ಲಿ ಮನರೇಗಾ ಯೋಜನೆಯಡಿ ಅನುಷ್ಠಾನಗೊಂಡ ವಿವಿಧ ಕಾಮಗಾರಿಗಳಿಗೆ ಭೇಟಿ ನೀಡಿ…

    Leave a Reply

    Your email address will not be published. Required fields are marked *

    error: Content is protected !!