ಬೆಳಗಾವಿ ಜಿಲ್ಲೆ ಅಥಣಿಯಲ್ಲಿ 76ನೇ ಗಣರಾಜ್ಯೋತ್ಸವ ದಿನಾಚರಣೆ…

ಜನವರಿ ೨೬,
ಬೆಳಗಾವಿ ಜಿಲ್ಲೆ, ಅಥಣಿ ತಾಲೂಕಿನಲ್ಲಿ 76ನೇ ಗಣರಾಜ್ಯೋತ್ಸವವನ್ನು ಅಥಣಿ ತಾಲ್ಲೂಕು ಆಡಳಿತ ವತಿಯಿಂದ ದಿನಾಚರಣೆ ಮಾಡಲಾಯಿತು. ಹಾಗೂ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಾ ಪ್ರಭಾತಫೇರಿ, ಶ್ರೀ ಭೋಜರಾಜ ದೇಸಾಯಿ ಕ್ರೀಡಾಂಗಣದಲ್ಲಿ ಸಾರ್ವಜನಿಕ ಧ್ವಜಾರೋಹಣ ಮತ್ತು ಶ್ರೀ ಸಿದರಾಯ ಭೋಸಗಿ. ಕ.ಆ.ಸೇ. ತಹಶೀಲ್ದಾರರು ಹಾಗೂ ತಾಲ್ಲೂಕು ದಂಡಾಧಿಕಾರಿಗಳು ಅಥಣಿ ಇವರಿಂದ ನೆರವೇರಿಸಿದರು…

ಅಧ್ಯಕ್ಷತೆಯಲ್ಲಿ ಸನ್ಮಾನ್ಯ ಶ್ರೀ ಲಕ್ಷ್ಮಣ ಸಂಗಪ್ಪ ಸವದಿ, ಮಾನ್ಯ ಶಾಸಕರು, ಅಥಣಿ ವಿಧಾನಸಭಾ ಮತಕ್ಷೇತ್ರ ಹಾಗೂ ಮಾಜಿ ಉಪ-ಮುಖ್ಯಮಂತ್ರಿಗಳು,

ಮುಖ್ಯ ಅತಿಥಿಗಳಾಗಿ ಸನ್ಮಾನ್ಯ ಶ್ರೀಮತಿ ಶಿವಲೀಲಾ ಸ. ಬುಟಾಳಿ, ಅಧ್ಯಕ್ಷರು, ಪುರಸಭೆ, ಅಥಣಿ. ಸನ್ಮಾನ್ಯ ಶ್ರೀಮತಿ ಭುವನೇಶ್ವರಿ ಬೀ. ಯಕ್ಕಂಚಿ, ಉಪಾಧ್ಯಕ್ಷರು, ಪುರಸಭೆ, ಅಥಣಿ. ಹಾಗೂ ಶ್ರೀ ಬಸವರಾಜ ಹೆಗ್ಗನಾಯಕ, ಆಡಳಿತಾಧಿಕಾರಿಗಳು, ತಾಲೂಕ ಪಂಚಾಯತ ಅಥಣಿ ಹಾಗೂ ಉಪಕಾರ್ಯದರ್ಶಿಗಳು(ಆ1) ಜಿ.ಪಂ. ಬೆಳಗಾವಿ.

ಈ ಸಂದರ್ಭದಲ್ಲಿ ಶ್ರೀ ಪ್ರಶಾಂತ ಜಿ. ಮುನ್ನೋಳ್ಳಿ, ಆರಕ್ಷಕ ಉಪ-ಅಧೀಕ್ಷಕರು, ಉಪ-ವಿಭಾಗ ಅಥಣಿ ಶಿಕ್ಷಣ ಅಧಿಕಾರಿ ಪೋಲಿಸ್ ಅಧಿಕಾರಿಗಳು ಪೊಲೀಸ್ ಇಲಾಖೆ ಸಿಬ್ಬಂದಿಗಳು, ತಸಿಲ್ದಾರ್ ಆಫೀಸ್ ಅಧಿಕಾರಿಗಳು, ಸಿಬ್ಬಂದಿಗಳು ಪುರಸಭೆ ಸದಸ್ಯರು ದತ್ತ ಶ್ರೀದತ್ತ ವಾಸ್ಟರ್ ಶ್ರೀ ಸಂತೋಷ್ ಸಾವಡಕರ್ ರಾವ್ ಸಾಬ್ ಐಹೊಳೆ ಬಸವರಾಜ್ ಹಳ್ಳದಮಳೆ ವರಲಾನಿ ದೇಶಪಾಂಡೆ ರಾಜಶೇಖರ್ ವಿಲನರಾಜ್ ಯಳಮಲ್ಲಿ ಮಲ್ಲಿಕಾರ್ಜುನ್ ಬುಟಾಳಿ ಬಸವರಾಜ್ ನಾಯಕ್ ರಮೇಶ್ ಪವಾರ್ ರವಿ ಬಡಕಂಬಿ ತಾಲೂಕು ಪಂಚಾಯತಿ ಸದಸ್ಯರು ಅಧ್ಯಕ್ಷರು ಉಪಾಧ್ಯಕ್ಷರು ಶಾಲೆಯ ಮುದ್ದು ಮಕ್ಕಳು ಪಾಲಕರು ಅಥಣಿ ತಾಲೂಕಿನ ಗ್ರಾಮಸ್ಥರು ಅನೇಕ ಗಣ್ಯಮಾನ್ಯರು ಉಪಸ್ಥಿತರಿದ್ದರು…

  • Related Posts

    ಚಿಕ್ಕೋಡಿ : ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯತ್ವ ಅಭಿಯಾನಕ್ಕೆ ಚಾಲನೆ..

    ಕರವೇ ಸದಸ್ಯತ್ವ ಅಭಿಯಾನಕ್ಕೆ ಚಿಕ್ಕೋಡಿ ಪಟ್ಟಣದ ಸಂಪಾದನಾ ಚರಮೂರ್ತಿ ಮಠದ ಶ್ರೀ ಗಳು ಚಾಲನೆ ನೀಡಿದರು, ಚಿಕ್ಕೋಡಿ ತಾಲೂಕಿನ ಕರವೇ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಶ್ರೀ ಮಠದಲ್ಲಿ ತಾಲೂಕಾ ಅಧ್ಯಕ್ಷರಾದ ಸಂಜು ಬಡಿಗೇರ ಮತ್ತು ಉಪಾಧ್ಯಕ್ಷರಾದ ಸಂತೋಷ ಪೂಜಾರಿ ಇವರ ನೇತೃತ್ವದಲ್ಲಿ…

    ಮನರೇಗಾ ಯೋಜನೆಯಡಿ ಅನುಷ್ಠಾನಗೊಂಡ ವಿವಿಧ ಕಾಮಗಾರಿಗಳಿಗೆ ಭೇಟಿ ನೀಡಿ ಪರಿಶೀಲಿನೆ

    ಕೇಂದ್ರ ಜಲಶಕ್ತಿ ತಂಡದ ನೋಡಲ್ ಅಧಿಕಾರಿ ಶ್ರೀ ಡಿ.ವಿ. ಸ್ವಾಮಿ (IAS) ಹಾಗೂ ಸೆಂಟ್ರಲ್ ಗ್ರೌಂಡ ವಾಟರ್ ಬೋರ್ಡ್ ವಿಜ್ಞಾನಿ ಡಾ.ಸುಚೇತನಾ ಬಿಸ್ವಾಸ್ ರವರು ಇಂದು ಬೆಳಗಾವಿ ಹಾಗೂ ಖಾನಾಪೂರ ತಾಲೂಕಿನಲ್ಲಿ ಮನರೇಗಾ ಯೋಜನೆಯಡಿ ಅನುಷ್ಠಾನಗೊಂಡ ವಿವಿಧ ಕಾಮಗಾರಿಗಳಿಗೆ ಭೇಟಿ ನೀಡಿ…

    Leave a Reply

    Your email address will not be published. Required fields are marked *

    error: Content is protected !!