ಬಿಜೆಪಿ ಜೆಡಿಎಸ್ ನಿಂದ ಸಾಕಷ್ಟು ಜನರು ಕಾಂಗ್ರೆಸ್ ಗೆ ಬರ್ತಾರೆ.ದಾವಣಗೆರೆಯಲ್ಲಿ ಸ್ಪೋಟಕ ಹೇಳಿಕೆ ನೀಡಿದ ಶಿವರಾಜ್ ತಂಗಡಗಿ.

ಬಿಜೆಪಿಯಂತೆ ಅಪರೇಷನ್ ಕಮಲ, ಸ್ವಾರ್ಥದ ರಾಜಕಾರಣ ಅಲ್ಲ.ರಾಜ್ಯದ ಒಳ್ಳೇಯ ಕೆಲಸ, ರಾಜ್ಯದ ಅಭಿವೃದ್ಧಿ ಕೆಲಸ ಮಾಡುತ್ತಿದೆ.ಅದ್ದರಿಂದ ಸಿದ್ದರಾಮಯ್ಯ ನವರ ಒಳ್ಳೆಯ ಕೆಲಸ ತತ್ವಸಿದ್ದಾಂತ ಮೆಚ್ಚಿ ಬರ್ತಾರೆ.136 ಶಾಸಕರು ಇದ್ದರೂ ನಮ್ಮ ಪಕ್ಷಕ್ಕೆ ಬರ್ತಾರೆ ಎಂದರು

ಕಾಂಗ್ರೆಸ್ ಶಕ್ತಿ ಜಾಸ್ತಿಯಾಗಿದೆ ಎಂದುನಾವು ಕರೆದುಕೊಳ್ಳಬೇಕು ಎಂದುಕೊಂಡರೆ ಬಿಜೆಪಿ ಜೆಡಿಎಸ್ ಸಂಪೂರ್ಣ ಖಾಲಿಯಾಗುತ್ತೆ.ಬಿಜೆಪಿಯವರು ಆಪರೇಷನ್ ಮಾಡಲು ಸಾದ್ಯವಿಲ್ಲ.ಐದು ವರ್ಷಗಳಲ್ಲಿ ಏನು ಮಾಡದ ಸರ್ಕಾರದಲ್ಲಿ ಏನ್ ಇದೆ ಅಂತ ಹೋಗ್ತಾರೆ.ಪ್ರಧಾನಿಯನ್ನು ಗಲ್ಲಿ ಗಲ್ಲಿ ಸುತ್ತಿಸಿದ್ದಾರೆ,ಆದರೆ ಫಲಿತಾಂಶ ಏನ್ ಆಯ್ತು.ಬಿಜೆಪಿಯವರ ಅಡಳಿತ ವ್ಯವಸ್ಥೆ ಎಲ್ಲಾರಿಗೂ ಗೊತ್ತಾಗಿದೆ ಅದ್ದರಿಂದ ಯಾರು ಹೋಗಲ್ಲ.ಒಳ ಮೀಸಲಾತಿ ಬಗ್ಗೆ ಕ್ಯಾಬಿನೇಟ್ ನಲ್ಲಿ ಚರ್ಚೆ ಮಾಡಲಾಗುತ್ತದೆ.ಸಿಎಂ ಅವ್ರು ಅದರ ಬಗ್ಗೆ ನಿರ್ಣಯ ತೆಗೆದುಕೊಳ್ಳುತ್ತಾರೆ.

  • Related Posts

    ಜಿಲ್ಲಾ ಪೊಲೀಸ್ ವತಿಯಿಂದ ರಸ್ತೆ ಸುರಕ್ಷತಾ ಮಾಸಾಚರಣೆಯ ಸಮಾರೋಪ ಸಮಾರಂಭ…

    ದಿನಾಂಕ: 01-01-2025 ರಿಂದ 31-01-2025 ಒಂದು ತಿಂಗಳ ಕಾಲ ಪ್ರತಿ ವರ್ಷದಂತೆ ರಸ್ತೆ ಸುರಕ್ಷತಾ ಮಾಸಾಚರಣೆಯನ್ನು ಜಿಲ್ಲಾ ಪೊಲೀಸ್ ವತಿಯಿಂದ ಹಮ್ಮಿಕೊಂಡಿದ್ದು, ಇಂದು ದಾವಣಗೆರೆ ನಗರದ ರೇಣುಕಾ ಮಂದಿರದ ಕಲ್ಯಾಣ ಮಂಟಪದಲ್ಲಿ ರಸ್ತೆ ಸುರಕ್ಷತಾ ಮಾಸಾಚರಣೆಯ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ…

    ಶಾಲಾ ಆವರಣ ಅನೈತಿಕ ತಾಣಗಳಾಗಬಾರದು, ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ಸಿಗಬೇಕು, ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್….

    ದಾವಣಗೆರೆ, ಜನವರಿ.28 : ಜಿಲ್ಲೆಯಲ್ಲಿನ ಎಲ್ಲಾ ಸರ್ಕಾರಿ ಶಾಲೆಗಳಿಗೆ ಕಾಂಪೌಂಡ್ ಸೇರಿದಂತೆ ಕೊಠಡಿ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಆಸನ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಗುಣಮಟ್ಟದ ಶಿಕ್ಷಣ ಭವಿಷ್ಯದ ನಾಗರಿಕರಾಗುವ ಪ್ರತಿ ಮಕ್ಕಳಿಗೆ ಸಿಗುವಂತೆ ಮಾಡಬೇಕು, ಆದರೆ ಸಂಜೆಯ ವೇಳೆ…

    Leave a Reply

    Your email address will not be published. Required fields are marked *

    error: Content is protected !!