

ಈ ಕಾರ್ಯಕ್ರಮದಲ್ಲಿ ಉದುಪುಡಿ ಸರ್ ಜಿಲ್ಲಾ ಪದಾಧಿಕಾರಿಗಳಾದ ಉಮಾ ಚಟ್ಟರಕಿ ಸವಿತಾ ಲೆಂಕೆನ್ನವರ ಅನಿತಾ ಸರ್ವದೆ ಹಾಗೂ ನಗರ ಮಂಡಲದ ಪದಾಧಿಕಾರಿಗಳಾದ ಮಂಜುಳ ಮಿಸ್ಕಿನ್ಶೈ ಲಜಾ ಸಂಗಳದ್ ಜಯಶ್ರೀ ಎಕ್ಬೋಟೆ ಜ್ಯೋತಿ ಚೌಹಾನ್ ರೇಣುಕಾ ಧರ್ಮಣ್ಣ ನವರ್ ಸುಮಾ ನಾಯಕವಾಡಿ ಭಾಗಿಯಾಗಿದ್ದರು.

ಹುನಗುಂದ ತಾಲೂಕು ಪಂಚಾಯತ್ ಸಭಾಭವನದಲ್ಲಿ ಮಾನ್ಯ ಯೋಜನಾ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಹುನಗುಂದ ಮತ್ತು ಇಳಕಲ್ ತಾಲೂಕ್ ಪಿಡಿಓ ರವರಿಗೆ ವೈಯಕ್ತಿಕ ಶೌಚಾಲಯಗಳ ಪ್ರಗತಿ, ಗಣ ತ್ಯಾಜ್ಯ ವಿಲೇವಾರಿ ಘಟಕಗಳ ಪ್ರಗತಿ, ದ್ರವ ತ್ಯಾಜ್ಯ ವಿಲೇವಾರಿ ಪ್ರಗತಿ, MRF ಮತ್ತು FSM ಹಾಗೂ…
ಮಾನ್ಯ ಯೋಜನಾ ನಿರ್ದೇಶಕರು (ಡಿ.ಆರ್.ಡಿ.ಎ) ಜಿಲ್ಲಾ ಪಂಚಾಯತ್ ಬಾಗಲಕೋಟೆ ಇವರ ಅಧ್ಯಕ್ಷತೆಯಲ್ಲಿ ಬಾದಾಮಿ ಹಾಗೂ ಗುಳೇದಗುಡ್ಡ ತಾಲೂಕಿನ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಬಾದಾಮಿಯ ತಾಲೂಕ್ ಪಂಚಾಯತ್ ಬಾದಾಮಿ ಸಭಾಭವನದಲ್ಲಿ ಎಸ್.ಬಿ.ಎಮ್, ಎನ್.ಆರ್.ಎಲ್.ಎಮ್ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನಾ ಸಭೆ ಜರುಗಿತು. ಸಭೆಯಲ್ಲಿ…