
www.yashasvitv.com
ಬೆಂಗಳೂರು, ಬಿ ಕೆ ಹರಿಪ್ರಸಾದ್ ರವರಿಗೆ ಹುಟ್ಟುಹಬ್ಬದ ಶುಭಾಶಯಗಳು ತಿಳಿಸಿದ ಸಮಾಜವಾದಿ ಪಾರ್ಟಿ ರಾಜ್ಯ ಅಧ್ಯಕ್ಷ ಎನ್ ಮಂಜಪ್ಪ ಮತ್ತು ಯುವಜನ ಸಭಾ ಅಧ್ಯಕ್ಷ ಆನಂದ್ ಸಿ ತಿರುಮಲ ಶುಭಾಶಯಗಳು ಕೋರಿದರು
ಕಳೆದ ಸುಮಾರು ವರ್ಷಗಳು ಸಾಮಾಜಿಕ ಹೋರಾಟದಲ್ಲಿ ಜನರ ಮಧ್ಯ ಕೆಲಸ ಮಾಡಿದ್ದು ತುಂಬಾ ಖುಷಿ ತಂದಿದ್ದೆ ಒಬ್ಬ ನಾಯಕ ಬಡ ಜನರ ನಡಿ ಮಿಡಿತವನ್ನು ತಿಳಿದುಕೊಂಡಿರಬೇಕು ಜನರ ಸಮಸ್ಯೆ ಗಳಿಗೆ ಸ್ಪಂದನೆ ಮಾಡಬೇಕು ಆಗ ಮಾತ್ರ ಜನರ ಜೊತೆಗೆ ನಿರಂತರವಾಗಿ ಕೆಲಸ ಮಾಡಿಕೊಂಡು ಇರಲು ಸಾಧ್ಯ ಎಂದು ಹೇಳಿದರು.
ಸಮಾಜವಾದಿ ರಾಜ್ಯ ಅಧ್ಯಕ್ಷ ಎನ್ ಮಂಜಪ್ಪ ಮಾತನಾಡಿ
ಶೋಷಿತ ಸಮುದಾಯಗಳಿಗೆ ಹಿಂದುಳಿದ ನಾಯಕರಿಗೆ ಉತ್ತಮ ನಾಯಕರಾಗಿರುವುದು ನಮ್ಮಗೆ ಹೆಮ್ಮೆಯ ವಿಚಾರವಾಗಿದೆ ಯಾವುದೇ ವ್ಯಕ್ತಿ ಭೇಟಿ ಮಾಡಲು ಬಂದಾಗ ಅವರಗೆ ಪ್ರೀತಿಯಿಂದ ಉಪಚಾರಿಸುವ ಗುಣಗಳು ಬಿ ಕೆ ಹರಿಪ್ರಸಾದ್ ರವರಿಗೆ ಇದೇ ಎಂದು ಹೇಳಿದರು.
ಸಮಾಜವಾದಿ ಯುವಜನ ಸಭಾ ರಾಜ್ಯಅಧ್ಯಕ್ಷ ಆನಂದ್ ಸಿ ತಿರುಮಲ ಮಾತನಾಡಿ
ಯುವಕರಿಗೆ ಸ್ಫೂರ್ತಿಯಾಗಿರುವ ಇವರು ವಿದ್ಯಾರ್ಥಿ ಜೀವನದಿಂದ ಹೋರಾಟಗಳನ್ನು ಮಾಡಿಕೊಂಡು ಬಡ ಜನರಿಗೆ, ನ್ಯಾಯ ಕೊಡಿಸುವ ಮನೋಭಾವನೆ ಇದ್ದು ಯುವಕರಿಗೆ ನಾಯಕತ್ವದ ತರಬೇತಿಗಳನ್ನು ಮಾಡಿ ರಾಜ್ಯದ ಯುವ ಜನರಿಗೆ ಮಾದರಿಯಾಗಿದ್ದರೆ ಇವರ ನಾಯಕತ್ವ ನಮ್ಮ ಎಲ್ಲಾ ಯುವ ಜನಾಂಗಕ್ಕೆ ಆದರ್ಶ ವಾಗಿದೆ ಯುವಜನರಿಗೆ ಇವರ ರಾಜಕೀಯ ಮಾರ್ಗದರ್ಶನ ತುಂಬಾ ಅಗತ್ಯವಿದೆ ಎಂದು ಹೇಳಿದರು,
ಇನ್ನು ಕಾರ್ಯಕ್ರಮದಲ್ಲಿ ಜೂಲ್ಪಿಕನ್ ಕಲೀಮ್ ಜೊತೆಗೆ ಇದ್ದರು.
ಬಿ ಕೆ ಹರಿಪ್ರಸಾದ್ ರವರು ಮಾತನಾಡಿ ಸಮಾಜವಾದಿಗಳು ಸಮಾನ ಮನಸ್ಥಿತಿ ಗೆ ಬದ್ದವಾಗಿರುತ್ತಾರೆ ಎಂದು ಭರವಸೆ ನೀಡಿದರು








