ಮಕ್ಕಳಿಗೆ ಹಾಲು ಕುಡಿಸುವದರ ಮೂಲಕ ನಾಗರಪಂಚಮಿ ಹಬ್ಬ ಆಚರಣೆ

೨೮ ಜೂಲೈ, ೨೦೨೫ ಗದಗ ಜಿಲ್ಲೆ, ಮುಂಡರಗಿಯಾ ಚಾಲೆಂಜ್ ಪಬ್ಲಿಕ್ ಸ್ಕೂಲ್ ನ ಅಧ್ಯಕ್ಷರಾದ ಶ್ರೀ N D ಕೆಲೂರು, ಇವರು ನಾಗರ ಪಂಚಮಿ ಹಬ್ಬದ ಪ್ರಯುಕ್ತ ಮಕ್ಕಳಿಗೆ ಹಾವುಗಳು ಹಾಲು ಕುಡಿಯುವುದಿಲ್ಲ ಹಾಲನ್ನು ವೆಸ್ಟ್ ಮಾಡಬೇಡಿ, ಹಾಲು ಅಮೃತಕ್ಕೆ ಸಮಾನ ಹಾಗಾಗಿ ಮಕ್ಕಳಿಗೆ ಹಾಲು ಕುಡಿಸುವದರ ಮೂಲಕ ವಿಶೇಷವಾಗಿ ನಾಗರಪಂಚಮಿ ಹಬ್ಬವನ್ನು ಆಚರಿಸಿದರು.💐💐

ಮುಂಡರಗಿ ಚಾಲೆಂಜ್ ಪಬ್ಲಿಕ್ ಸ್ಕೂಲ್ ಅಧ್ಯಕ್ಷರಾದ N D ಕೆಲೂರು, ಮುಖ್ಯ ಶಿಕ್ಷಕಿ ರೇಣುಕಾ ಮಿಸ್. ಸಹ ಶಿಕ್ಷಕಿಯರು ಪೂರ್ಣಿಮಾ ಮಿಸ್. ಅಂಜುಮ್ ಮಿಸ್. ಬಸಮ್ಮ ಮಿಸ್. ದ್ರಾಕ್ಷಾಯಣಿ ಮಿಸ್ . ಶಾಲೆ ಸಿಬ್ಬಂದಿ ಆನಂದಪ್ ಇತರರು. ಇದ್ದು ಹಬ್ಬದ ಮಹತ್ವ ಮಕ್ಕಳಿಗೆ ತಿಳಿಸಿದರು

  • Related Posts

    ಜಿಲ್ಲಾ ಆಡಳಿತ ಭವನದಲ್ಲಿ ಲಕ್ಕುಂಡಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ಕಚೇರಿಯನ್ನು ಉದ್ಘಾಟನೆ

    ಗದಗ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳು ಮತ್ತು ಜಿಲ್ಲಾ ಪೊಲೀಸ್ ಪ್ರಗತಿ ಪರಿಶೀಲನಾ ಸಭೆಯ ಪ್ರಯುಕ್ತ ಗದಗ ನಗರಕ್ಕೆ ಭೇಟಿ ನೀಡಿದ್ದೆನು. ಜಿಲ್ಲಾ ಆಡಳಿತ ಭವನದಲ್ಲಿ ಲಕ್ಕುಂಡಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ಕಚೇರಿಯನ್ನು ಉದ್ಘಾಟನೆ ಮಾಡಲಾಯಿತು. ನಂತರ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ “Third…

    Leave a Reply

    Your email address will not be published. Required fields are marked *

    error

    Enjoy this blog? Please spread the word :)

    error: Content is protected !!