ಕಳುವಾದ ನವಜಾತ ಶಿಶುವನ್ನು ಹುಡುಕಿಕೊಡುವಂತೆ ಒತ್ತಾಯಿಸಿ ಅಹೋರಾತ್ರಿ ಧರಣಿ…

ಹರಪನಹಳ್ಳಿ ತಾಲೂಕಿನ ಇಸ್ಮಾಯಿಲ್ ಜಬೀವುಲ್ಲಾ ಉಮೇಸಲ್ಲಾ ದಂಪತಿಗಳಿಗೆ ಸೇರಿದ ನವಜಾತ ಗಂಡು ಶಿಶುವು ದಾವಣಗೆರೆಯ ಸರ್ಕಾರಿ ಮಹಿಳಾ ಹೆರಿಗೆ ಆಸ್ಪತ್ರೆಯಲ್ಲಿ ಜನಿಸಿದ್ದು ಈ ನವಜಾತು ಶಿಶುವು ಉಸಿರಾಟದ ತೊಂದರೆಯಿಂದ ತೀವ್ರ ನಿಗಾ ಘಟಕದ ಐಸಿಯುನಲ್ಲಿ ಇಡಲಾಗಿತ್ತು ನಂತರ ಶಿಶುವನ್ನು ನೀಡಲು ಇಸ್ಮಾಯಿಲ್ ಜಬೀವುಲ್ಲಾ ಉಮೇಸಲ್ಲಾ ಕರೆದ ಆಸ್ಪತ್ರೆ ಸಿಬ್ಬಂದಿಗಳು ತಾಯಿ ಕಾರ್ಡ್ ಮತ್ತೆ ಬಟ್ಟೆಯನ್ನು ತರಲು ಹೇಳುತ್ತಾರೆ ತಾಯಿ ಕಾಡ್೯ ಮತ್ತು ಬಟ್ಟೆ ತರುವಲ್ಲಿ ನವಜಾತ ಶಿಶುವು ಅಪರಿಚಿತ ಮಹಿಳೆಗೆ ಆಸ್ಪತ್ರೆಯ ಸಿಬ್ಬಂದಿ ನೀಡಿದ್ದು ಇದನ್ನು ತಿಳಿದ ತಕ್ಷಣ ಆಸ್ಪತ್ರೆ ಆವರಣದಲ್ಲಿ ಹುಡುಕಾಡುತ್ತಾರೆ.

ತದನಂತರ ತಕ್ಷಣ ಪೊಲೀಸ್ ಠಾಣೆಗೆ ದೂರು ನೀಡಲು ಹೋಗುತ್ತಾರೆ ಪ್ರಕರಣವನ್ನು ದಾಖಲಿಸುವಲ್ಲಿ ಎಂಟು ತಾಸು ವಿಳಂಬ ಮಾಡಿದ್ದಾರೆ ಎಂದು ಹೇಳಲಾಗಿದೆ…. ಆದರೆ ಆಸ್ಪತ್ರೆಯ ಸಿಸಿಟಿವಿ ಸರಿಯಾದ ಮಾರ್ಗದಲ್ಲಿ ಇಲ್ಲದ ಕಾರಣ ನವಜಾತ ಶಿಶು ಕಳವು ಮಾಡಿದ ಅಪರಿಚಿತ ಮಹಿಳೆಯ ದೃಶ್ಯ ಸರಿಯಾಗಿ ಕಾಣುವುದಿಲ್ಲ ಎಂದು ಎಂದಿದ್ದಾರೆ .ಹಾಗೂ ಪೊಲೀಸ್ ಇಲಾಖೆಯವರು ನಾವು ಕೆಲವು ಅಧಿಕಾರಿಗಳು ಆಸ್ಪತ್ರೆ ಮುಂಭಾಗದಲ್ಲಿರುವ ರಸ್ತೆಗೆ ಹಾಕಿರುವ ಸಿಸಿಟಿವಿ ಕ್ಯಾಮೆರಾ ಕೆಲಸ ಮಾಡುತ್ತಿಲ್ಲ ಎಂದು ಹೇಳುತ್ತಿದ್ದಾರೆ..

ಇದರಿಂದಾಗಿ ಶಿಶು ಸಿಗದ ಕಾರಣ ಮಾರ್ಚ್ 21ರಂದು ಹಲವು ಸಂಘಟನೆಗಳ ಬೆಂಬಲದಿಂದ ಆಸ್ಪತ್ರೆಯ ಮುಂಭಾಗದಲ್ಲಿ ಶಿಶು ಕಳವಾಗಿರುವುದನ್ನು ವಿರೋಧಿಸಿ ಬೃಹತ್ ಪ್ರತಿಭಟನೆಯನ್ನು ನಡೆಸಿದರು ಪ್ರತಿಭಟನೆಗೆ ಭಾವಿಸಿದ್ದ ಜಿಲ್ಲಾಧಿಕಾರಿಗಳು ಹುಡುಕಿ ಕೊಡುವುದಾಗಿ ಆಶ್ವಾಸನೆ ನೀಡಿದರು ನಂತರ ಮೂರು ದಿನಗಳು ಗಂಡು ಗಡವು ಕೊಟ್ಟು ಪ್ರತಿಭಟನೆ ಹಿಂದಕ್ಕೆ ಪಡೆದಿದ್ದಾರೆ… ಇಷ್ಟು ದಿನ ಕಳೆದರೂ ನವಜಾತ ಶಿಶುಗಳು ಪ್ರಕರಣಗಳಲ್ಲಿ ವಿಫಲರಾದ ಕಾರಣರಾದ ಹಾಗೂ ಪೊಲೀಸ್ ಇಲಾಖೆ ಆರೋಗ್ಯ ಇಲಾಖೆ ಜಿಲ್ಲಾಡಳಿತ ವಿಳಂಬವನ್ನು ಖಂಡಿಸಿ ಆಯೋ ರಾತ್ರಿ ಧರಣಿ ನಡೆಸಿದ್ದಾರೆ ಈ ತಕ್ಷಣವೇ ಮಗುವನ್ನು ಅಪರಾಧಿ ಹಾಗೂ ಅಪರಾಧಿಯನ್ನು ಬಂಧಿಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಶಿಶುವಿನ ತಂದೆ ಹೇಳಿದ್ದಾರೆ..
  • Related Posts

    ಜಿಲ್ಲಾ ಪೊಲೀಸ್ ವತಿಯಿಂದ ರಸ್ತೆ ಸುರಕ್ಷತಾ ಮಾಸಾಚರಣೆಯ ಸಮಾರೋಪ ಸಮಾರಂಭ…

    ದಿನಾಂಕ: 01-01-2025 ರಿಂದ 31-01-2025 ಒಂದು ತಿಂಗಳ ಕಾಲ ಪ್ರತಿ ವರ್ಷದಂತೆ ರಸ್ತೆ ಸುರಕ್ಷತಾ ಮಾಸಾಚರಣೆಯನ್ನು ಜಿಲ್ಲಾ ಪೊಲೀಸ್ ವತಿಯಿಂದ ಹಮ್ಮಿಕೊಂಡಿದ್ದು, ಇಂದು ದಾವಣಗೆರೆ ನಗರದ ರೇಣುಕಾ ಮಂದಿರದ ಕಲ್ಯಾಣ ಮಂಟಪದಲ್ಲಿ ರಸ್ತೆ ಸುರಕ್ಷತಾ ಮಾಸಾಚರಣೆಯ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ…

    ಶಾಲಾ ಆವರಣ ಅನೈತಿಕ ತಾಣಗಳಾಗಬಾರದು, ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ಸಿಗಬೇಕು, ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್….

    ದಾವಣಗೆರೆ, ಜನವರಿ.28 : ಜಿಲ್ಲೆಯಲ್ಲಿನ ಎಲ್ಲಾ ಸರ್ಕಾರಿ ಶಾಲೆಗಳಿಗೆ ಕಾಂಪೌಂಡ್ ಸೇರಿದಂತೆ ಕೊಠಡಿ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಆಸನ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಗುಣಮಟ್ಟದ ಶಿಕ್ಷಣ ಭವಿಷ್ಯದ ನಾಗರಿಕರಾಗುವ ಪ್ರತಿ ಮಕ್ಕಳಿಗೆ ಸಿಗುವಂತೆ ಮಾಡಬೇಕು, ಆದರೆ ಸಂಜೆಯ ವೇಳೆ…

    Leave a Reply

    Your email address will not be published. Required fields are marked *

    error: Content is protected !!