

ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಸಂಕೋನಟ್ಟಿ ವ್ಯಾಪ್ತಿಯಲ್ಲಿ ಬರುವ ಆರೂಢ ನಗರದ ಚಿಕ್ಕಟ್ಟಿ ಗ್ರಾಮದ ವ್ಯಾಪ್ತಿಯಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಸಮಸ್ಯೆಯನ್ನು ಸ್ಪಂದಿಸುವುದಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸಂತೋಷ್ ಕಕಮರಿ ಹೇಳಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರನ್ನ ಹಿರಿಯರು ಸನ್ಮಾನಿಸಿ ನಂತರ ಮಾತನಾಡಿದ ಗ್ರಾಮ ಪಂಚಾಯತಿ ಅಧ್ಯಕ್ಷರು ವ್ಯವಸ್ಥೆ ಮಾಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ.

ನಗರದ ಸಾರ್ವಜನಿಕರು ಹಿರಿಯರು ಕೂಡಿ ಅವರ ಮುಂದೆ ಬೇಡಿಕೆ ಇಟ್ಟು, ರಸ್ತೆ ನಿರ್ಮಾಣ ಗಟರ್ ವ್ಯವಸ್ಥೆ, ನೀರಿನ ವ್ಯವಸ್ಥೆ ಬೀದಿ ವಿದ್ಯುತ್ ದೀಪ ವ್ಯವಸ್ಥೆ, ಗಾರ್ಡನ್ ವ್ಯವಸ್ಥೆ ಇನ್ನೂ ಅನೇಕ ಅಭಿವೃದ್ಧಿ ಬೇಡಿಕೆಗಳ ಬಗ್ಗೆ ಮಾತನಾಡಿದರು.
ಆದರೆ ಬಹಳ ದಿನಗಳ ಬೇಡಿಕೆ ಈಡೇರಬೇಕು ಅನುವುದು ನಮ್ಮ ಆಶಯ.
ವರದಿ,
ಮಹೇಶ್ ಮ್ ಶರ್ಮಾ
- ಮಾಧ್ಯಮ ಹಾಗೂ ಪತ್ರಿಕಾ
- ವಿಸ್ಮಯ ವಾಣಿ ಕನ್ನಡ ದಿನಪತ್ರಿಕೆ ರಾಜ್ಯಮಟ್ಟದ ರಾಜ್ಯ ವಿಶೇಷ ಮುಖ್ಯ ವರದಿಗಾರರು,
- ಯಶಸ್ವಿ ಟಿವಿ ಉತ್ತರ ಕರ್ನಾಟಕ ರಾಜ್ಯ ವಿಶೇಷ ಜಿಲ್ಲಾ ವರದಿಗಾರರು
- ಅಂಬೇಡ್ಕರ್ ಯುವ ಸೇನೆಯ ರಾಜ್ಯ ಮಾಧ್ಯಮ ಪ್ರತಿನಿಧಿ
- ವೀರಶೈವ ಲಿಂಗಾಯತ ಯುವ ವೇದಿಕೆಯ ಸದಸ್ಯರು
- ಕರ್ನಾಟಕ ಮಾನವ ಸಂರಕ್ಷಣೆ ಹಾಗೂ ಪ್ರಜಾ ಸೇವಾ ಸಮಿತಿ ಮಾಧ್ಯಮ ಅಧ್ಯಕ್ಷರು
- ಶ್ರೀ ದಾನಮ್ಮ ದೇವಿ ಎಂಟರ್ಪ್ರೈಸಸ್ ಹೊಲಿಗೆ ಮಿಷನ್ ರಿಪೇರಿ….